ಮಣ್ಣಡಿ ಮುಚ್ಚಿ ಹೋಗಿರುವ ಕಾಲುದಾರಿಯನ್ನು ನಿರ್ಮಿಸಿ ಕೊಡುವಂತೆ ಸುಜೀರು, ದೈಯ್ಯಡ್ಕ, ಮಲ್ಲಿ ಗ್ರಾಮಸ್ಥರಿಂದ ಪಂಚಾಯತ್ ಗೆ ಮನವಿ ಸಲ್ಲಿಕೆJuly 25, 2024
Share Advertisement AdvertisementAdvertisementAdvertisement ಬಂಟ್ವಾಳ: ಪುರಸಭೆಯ ಬಿ.ಕಸ್ಬಾ ಗ್ರಾಮದ ಗಿರಿಗುಡ್ಡೆ ಜಕ್ರಿಬೆಟ್ಟು ನೀರು ಶುದ್ಧೀಕರಣ ಘಟಕದ ಪಿಲ್ಟರ್ ದುರಸ್ಥಿ ಕೆಲಸ ನಡೆಯುತ್ತಿರುವುದರಿಂದ ೧೫ ದಿನಗಳ ಕಾಲ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ಪೂರೈಸಲು ವ್ಯತ್ಯಯ ಉಂಟಾಗುವುದಾಗಿ ಬಂಟ್ವಾಳ ಪುರಸಭೆಯ ಪ್ರಕಟಣೆ ತಿಳಿಸಿದೆ. Advertisement
ಮಣ್ಣಡಿ ಮುಚ್ಚಿ ಹೋಗಿರುವ ಕಾಲುದಾರಿಯನ್ನು ನಿರ್ಮಿಸಿ ಕೊಡುವಂತೆ ಸುಜೀರು, ದೈಯ್ಯಡ್ಕ, ಮಲ್ಲಿ ಗ್ರಾಮಸ್ಥರಿಂದ ಪಂಚಾಯತ್ ಗೆ ಮನವಿ ಸಲ್ಲಿಕೆJuly 25, 2024