![](https://aksharanews.in/wp-content/uploads/2023/06/E39DA3D8-C14E-42AE-8B60-3286BAAFAF4E.jpeg)
ಬಂಟ್ವಾಳ: ಸೀನಿಯರ್ ಛೇಂಬರ್ ಇಂಟರ್ ನೇಶನಲ್ ಇದರ ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್ ಅಧ್ಯಕ್ಷರಾಗಿ ಇಂಜಿನಿಯರ್ ಡಾ. ಆನಂದ್ ಬಂಜನ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ನಿವೃತ್ತ ಶಿಕ್ಷಕ ಬಿ.ರಾಮಚಂದ್ರ ರಾವ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು
ಕಾರ್ಯದರ್ಶಿಯಾಗಿ ವಕೀಲೆ ಶೈಲಜಾ ರಾಜೇಶ್ ಮತ್ತು ಖಜಾಂಜಿಯಾಗಿ ಸತ್ಯನಾರಾಯಣ ರಾವ್,
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2023/06/E369E9FB-659D-41F2-8D00-FBC7604CA4EC.jpeg)
![](https://aksharanews.in/wp-content/uploads/2023/06/C2FD535F-7442-496B-98E5-0725A07F76B4-919x1024.jpeg)
ಉಪಾಧ್ಯಕ್ಷರಾಗಿ ಆದಿರಾಜ ಜೈನ್, ಡಾ.ಎ ಮನೋಹರ್ ರೈ, ನಾಗೇಶ್ ಬಾಳೆಹಿತ್ಲು, ಅಹಮದ್ ಮುಸ್ತಾಫ, ಸಂದೇಶ್ ಕುಮಾರ್ ಡಿ, ವಸಂತ್ ಪಿ, ಜೊತೆ ಕಾರ್ಯದರ್ಶಿಯಾಗಿ ಮಲ್ಲಿಕ ಆಳ್ವ, ನಿರ್ದೇಶಕರುಗಳಾಗಿ ಬಿ.ರಾಮಚಂದ್ರ ರಾವ್(ಟ್ರೈನಿಂಗ್ ಏರಿಯ), ಡಾ.ರಾಜೇಶ್ ಪೂಜಾರಿ(ಹೆಲ್ತ್ ಕೇರ್), ಕೃಷ್ಣರಾಜ ಭಟ್( ಕಲ್ಚರಲ್ ಎಂಟರ್ಟೈನ್ಮೆಂಟ್), ರವೀಂದ್ರ ಕುಕ್ಕಾಜೆ(ಲೀಗಲ್ ಅಡ್ವಯಿಸರ್), ಲೊಕೇಶ್ ಕುಲಾಲ್(ಮೊರಲ್ ಎಜುಕೇಶನ್), ತಾರಾನಾಥ ಕೊಠ್ಠಾರಿ( ಇಂಜಿನಿಯರಿಂಗ್ ಎಡ್ವಯಿಸರ್), ಪಿ.ಮಹಮ್ಮದ್ ( ಸೆಲ್ಫ್ ಎಂಪ್ಲಾಯ್ಮೆಂಟ್), ಸಚ್ಚಿದಾನಂದ ಸಾಲಿಯಾನ್( ಎಲೆಕ್ಟ್ರಿಕಲ್ ಎನರ್ಜಿ), ನಾಗೇಶ್ ಮಾರ್ತಾಜೆ( ರೂರಲ್ ಡೆವಲಪ್ ಮೆಂಟ್), ಸುಜಾತ(ಪಬ್ಲಿಕ್ ರಿಲೇಶನ್), ಹರಿಶ್ಚಂದ್ರ ಆಳ್ವ( ಎಗ್ರಿಕಲ್ಚರಲ್ ಕನ್ಸಲ್ಟೆಂಟ್), ಯೋಗೀಶ್ ಬಂಗೇರ(ಬಿಸಿನೆಸ್ ಎರಿಯ), ಸತೀಶ್ ಕುಲಾಲ್ ಮದ್ವ( ಹ್ಯೂಮನ್ ರಿಲೇಶನ್), ಶುಭ ಬಂಜನ್ ( ವುಮನ್ ವೆಲ್ ಫೇರ್), ಭವ್ಯ ರೂಪೇಶ್( ಸೋಶಿಯಲ್ ವರ್ಕ್), ಮನೋಜ್ ಕನಪಾಡಿ( ಆರ್ಟ್ & ಕಲ್ಚರ್), ಜಯಗಣೇಶ್ ಬಂಗೇರ( ಲಿಟರೇಚರ್), ಪ್ರಶಾಂತ ಕುಲಾಲ್ ಕನಪಾಡಿ( ಆರ್ಕಿಟೆಕ್ಚರ್), ತೋಮಸ್ ಡಿ.ಕೊಸ್ಟ( ಫೋಟೊಗ್ರಾಫಿ), ಅಶೋಕ್ ಕೆ( ಆರ್ಗಾನಿಕ್ ಫಾರ್ಮಿಂಗ್), ಸದಾನಂದ ಬಿ ಬಂಗೇರ( ಫುಡ್ & ನ್ಯುಟ್ರಿಷನ್, ರಾಘವೇಂದ್ರ ಶೆಟ್ಟಿ( ಹ್ಯೂಮನ್ ರಿಲೇಶನ್, ಆಶಿಕ್ ಕುಕ್ಕಾಜೆ( ಸರ್ವಿಸ್), ಅಕ್ಬರ್ ಆಲಿ( ಸ್ಪೋರ್ಟ್ಸ್ & ಗೇಮ್ಸ್,), ಮಹೇಶ್ ಚಂದ್ರಿಗೆ(ಹ್ಯುಮಾನಿಟಿ), ಸುಧೀರ್ ಕುಮಾರ್( ಪಬ್ಲಿಕ್ ರಿಲೇಶನ್), ವೇಣುಗೋಪಾಲ್ ( ನೇಶನಾಲಿಟಿ) ಆಯ್ಕೆಗೊಂಡರು.
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
![](https://aksharanews.in/wp-content/uploads/2023/05/D4611538-B39D-4E5E-9556-CB5EB83F682B-798x1024.jpeg)
![](https://aksharanews.in/wp-content/uploads/2024/01/aksharanews-ad.jpg)