![](https://aksharanews.in/wp-content/uploads/2024/06/C755C324-DA5A-4CEF-A085-A013EF5A5747.jpeg)
ಬಂಟ್ವಾಳ: ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಹಾಗೂ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಗುಡ್ ವೇ ಫೌಂಡೇಶನ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡ್ನಲ್ಲಿ ಉದ್ಘಾಟನೆಗೊಂಡಿತು. ಗೌರವಾಧ್ಯಕ್ಷರಾಗಿ ಹನೀಫ್ ಹಾಜಿ ಗೋಳ್ತಮಜಲು, ಅಧ್ಯಕ್ಷರಾಗಿ ಹಂಝ ಬಸ್ತಿಕೋಡಿ ಆಯ್ಕೆಯಾದರು, ಉಪಾಧ್ಯಕ್ಷರಾಗಿ ಸತ್ತಾರ್ ನಂದರಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ, ಕೋಶಾಧಿಕಾರಿಯಾಗಿ ರಹೀಮ್ ಮಲ್ಲೂರು, ಕಾರ್ಯದರ್ಶಿಯಾಗಿ ಸಿರಾಜ್ ಕೈಕಂಬ, ಸಮಿತಿ ಸದಸ್ಯರಾಗಿ ಸಂಶೀರ್ ಮಿಜಾರ್, ಶಫೀಕ್ ಕೌಸರಿ, ಹಸೈನಾರ್ ಬಸ್ತಿಕೋಡಿ ಆಯ್ಕೆಯಾಗಿದ್ದಾರೆ.
![](https://aksharanews.in/wp-content/uploads/2023/05/ak-1.jpg)
![](https://aksharanews.in/wp-content/uploads/2024/01/aksharanews-ad.jpg)