Share ಬಂಟ್ವಾಳ: ತಾಲೂಕಿನ ನೇರಂಬೋಳುವಿನ ರಕ್ತೇಶ್ವರಿ ಯುವಕ ಸಂಘ ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ. ಕಳೆದ 25 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಸಂಘಟನಾತ್ಕಕ ಚಟುವಟಿಕೆಗಳನ್ನು ನಡೆಸಿಕೊಂಡು ಗ್ರಾಮೀಣ ಭಾಗದಲ್ಲಿ ಜನರನ್ನು ಸಂಘಟಿಸಿಕೊಂಡು ಬರುತ್ತಿದೆ. Advertisement