![](https://aksharanews.in/wp-content/uploads/2024/05/E760052E-EC2B-4A80-9AA8-B2C9CA67362A-1024x770.jpeg)
ಬಂಟ್ವಾಳ: ಮಲ್ಟಿ ಸ್ಪೋರ್ಟ್ಸ್ ಫಾರ್ ಆಲ್ ಫೆಡರೇಷನ್ ಆಪ್ ಇಂಡಿಯಾ ಇತ್ತೀಚೆಗೆ ಗೋವಾದ ಪಣಜಿಯಲ್ಲಿ ಸಂಘಟಿಸಿದ ರಾಷ್ಟ್ರೀಯ ಮಟ್ಟದ ಆಲ್ ಇಂಡಿಯಾ ಮಲ್ಟಿ ಸ್ಫೋರ್ಟ್ಸ್ ಚಾಂಪಿಯನ್ ಶಿಪ್ 2024 ಇದರ 7 ವರ್ಷ ವಯೋಮಾನದ ರೋಲರ್ ಸ್ಪೀಡ್ ಸ್ಕೇಟಿಂಗ್ ವಿಭಾಗದಲ್ಲಿ ನೆತ್ತರಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭೂಮಿಕ ಹಾಗೂ ಭುವಿಷ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2024/05/DC207520-9A5B-4586-9DA3-F75E2767AED3-1024x770.jpeg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ರಾಜೇಶ್ ಹಾಗೂ ಶೋಭಾ ದಂಪತಿಯ ಪುತ್ರಿಯಾಗಿರುವ ಭೂಮಿಕ ಹಾಗೂ ಸಂತೋಷ್ ಹಾಗೂ ಶಿಶಿರ ದಂಪತಿಯ ಪುತ್ರನಾಗಿರುವ ಭುವಿಷ್ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಮಾರ್ಷಲ್ ಆರ್ಟ್ ತರಬೇತಿ ಪಡೆಯುತ್ತಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮಿಜಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
![](https://aksharanews.in/wp-content/uploads/2024/01/aksharanews-ad.jpg)