
ಬಂಟ್ವಾಳ: ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಮಹೊಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ಸಾರೆ. ಮಹಿಳೆ ಸೀರೆ ಉಟ್ಟುಕೊಂಡಿದ್ದು ಗುರುತು ಪತ್ತೆಯಾಗಿಲ್ಲ. ಸ್ಥಳೀಯ ಈಜುಗಾರರು ದೋಣಿಯ ಮೂಲಕ ಮಹಿಳೆಯ ಮೃತದೇಹವನ್ನು ನದಿಯ ಬದಿಗೆ ತಂದಿಟ್ಟಿದ್ದಾರೆ. ಮಹಿಳೆಯ ಜೊತೆಗೆ ಪುರಷರೋರ್ವರು ನದಿಗೆ ಹಾರಿರುವುದಾಗಿ ಸ್ಥಳೀಯರು ತಿಳಿಸಿದ್ದು ಹುಡುಕಾಟ ನಡೆಯುತ್ತಿದೆ.


Advertisement







