![](https://aksharanews.in/wp-content/uploads/2024/05/77B88903-6D7D-4630-B9D9-67B562E3F1FA-1024x473.jpeg)
ಬಂಟ್ವಾಳ: ಮೊಡಂಕಾಪು ಇನ್ಪೆಂಟ್ ಜೀಸಸ್ ಚರ್ಚ್ ಮತ್ತು ಮೊಡಂಕಾಪು ರೋಟರಿ ಕ್ಲಬ್ ವತಿಯಿಂದ ದೀಪಿಕಾ ಹೈಸ್ಕೂಲ್ ನಿಂದ ಗೋರೆಮಾರ್ ತನಕ ರಸ್ತೆಯ ಬದಿಯಲ್ಲಿ ಇದ್ದ ಕಸವನ್ನು ಸ್ಬಚ್ಚಗೊಳಿಸುವ ಕಾರ್ಯವನ್ನು ಬಂಟ್ವಾಳ ಪುರಸಭೆಯ ಸಹಯೋಗದಲ್ಲಿ ನಡೆಸಲಾಯಿತು.
![](https://aksharanews.in/wp-content/uploads/2023/05/akshara-longad.jpg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
ಮೊಡಂಕಾಪು ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ವಲೇರಿಯನ್ ಡಿ’ಸೋಜಾ, ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಮೆಲ್ವಿನ್ ಲೋಬೊ ಹಾಗೂ ಮೊಡಂಕಾಪು ರೋಟರಿ ಕ್ಲಬ್ ಈ ಸ್ವಚ್ಚತಾ ಅಭಿಯಾನದ ನೇತೃತ್ವ ವಹಿಸಿದ್ದರು.
![](https://aksharanews.in/wp-content/uploads/2024/01/aksharanews-ad.jpg)