![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2023/03/D0E3AB74-B622-4BB0-82A1-20BA0ACB3A04.jpeg)
ಬಂಟ್ವಾಳ: ಮಾ. 9,10 ಮತ್ತು 11 ರಂದು ನಡೆಯಲಿರುವ ಅಡೆಪಿಲ ಅಲಂಗಾರ ಮಾಡ -ಶ್ರೀ ಧರ್ಮರಸು ಚಿತ್ತ ದೈವದ ಮೂಲಸ್ಥಾನ ಹಾಗೂ ದಿಂಡಿಕೆರೆ ಜೋಡುಸ್ಥಾನ ಶ್ರೀ ವೈದ್ಯನಾಥ ದೈವದ ಮೂಲಸ್ಥಾನ ದ ನೇಮೋತ್ಸವಕ್ಕೆ ಗುರುವಾರ ಗೊನೆ ಮುಹೂರ್ತ ಮತ್ತು ಕೋರಿಗುಂಟ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಒಂದನೇ ಗುತ್ತಿನ ಯಜಮಾನರಾದ ವಿಶ್ವನಾಥ ಇರಂತಬೆಟ್ಟು , ಬಾವಗುತ್ತಿನ ಮನೋಹರ, ಬರ್ಕೆ ಗುತ್ತಿನ ಮೋನಪ್ಪ, ಕೊಲ್ಲೂರು ಗುತ್ತಿನ ಕ್ರಷ್ಣಪ್ಪ, ದೈವದ ಪ್ರಧಾನ ಅರ್ಚಕರಾದ ಜಗನ್ನಾಥ ಪೂಜಾರಿ,ಶೇಖರ ಕೋಟ್ಯಾನ್ ಸೀತರಾಮ ಪೂಜಾರಿ, ಅಡೆಪಿಲ ಭಂಡಾರದ ಮನೆಯ ಡಾ.ನವೀನ್ ಬಪ್ಪಳಿಗೆ ಸ್ಥಾನದ ಮನೆಯ ಸಂಜೀವ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.
![](https://aksharanews.in/wp-content/uploads/2023/02/629A31CD-5C36-4DFF-8E7D-416B4EF9921A-722x1024.jpeg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
![](https://aksharanews.in/wp-content/uploads/2024/01/aksharanews-ad.jpg)